ಅಭಿಪ್ರಾಯ / ಸಲಹೆಗಳು

Crime Reported in  Moodabidre PS        

ಪಿರ್ಯಾದಿ GANESH S KOTYAN ರವರ ಸ್ನೇಹಿತ  ಅಭಿಲಾಷ್ ಎಂಬವರು ದಿನಾಂಕ: 09-07-2021 ಅವರ ಬಾಬ್ತು ಕೆಎ-21-ಕೆ-7110 ನೇ ಮೋಟಾರು ಸೈಕಲ್ ನಲ್ಲಿ ಮೂಡಬಿದರೆ ಕಡೆಯಿಂದ ಅಳಿಯೂರು ಕಡೆಗೆ ಹೋಗುತ್ತಾ ಶಿರ್ತಾಡಿ ಬ್ರಹ್ಮ ರೆಸಿಡೆನ್ಸಿ ಬಳಿ ಸಂಜೆ ಸುಮಾರು  6:30 ಗಂಟೆಗೆ ತಲುಪುವಾಗ್ಗೆ ಅಳಿಯೂರು ಕಡೆಯಿಂದ ಕೆಎ-34-ಎಂ-1174 ಮಹೀಂದ್ರಾ ವಾಹನವನ್ನು ಅದರ ಚಾಲಕ ವಿನೋದ್ ಎಂಬವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿಯ ಸ್ನೇಹಿತ ಅಭಿಲಾಷ್ ರವರ ಮೋಟಾರು ಸೈಕಲ್ ಗೆ ಡಿಕ್ಕಿಪಡಿಸಿದ ಪರಿಣಾಮ ಅಭಿಲಾಷ್ ರವರಿಗೆ ಬಲಕಾಲಿಗೆ ಮತ್ತು ತಲೆಗೆ ರಕ್ತ ಗಾಯವಾಗಿರುವುದು ಎಂಬಿತ್ಯಾದಿಯಾಗಿ ಸಾರಾಂಶವಾಗಿರುತ್ತದೆ

ಇತ್ತೀಚಿನ ನವೀಕರಣ​ : 10-07-2021 07:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080