ಅಭಿಪ್ರಾಯ / ಸಲಹೆಗಳು

Crime Reported in  Barke PS

ಪಿರ್ಯಾದುದಾರರಾದ ಭರತ್ ನಾಯಕ ಪಾರುಮನೆ ಸುಮಾರು 02 ವರ್ಷಗಳಿಂದ ಮಂಗಳೂರು ಜಿಲ್ಲಾ ಕಾರಗೃಹದಲ್ಲಿ ಪೊಲೀಸ್ ನಿರೀಕ್ಷಕರು (ಕೆ.ಎಸ್.ಐ.ಎಸ್.ಎಫ್) ಆಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ದಿನಾಂಕ: 09-08-2021 ರಂದು ಬೆಳಿಗ್ಗೆ ಸಮಯ 11.20 ರ ವೇಳೆಗೆ ಜಿಲ್ಲಾ ಕಾರಾಗೃಹಕ್ಕೆ ಅಬ್ದುಲ್ ಮಜೀದ್ ಬಿನ್ ಅಬ್ದುಲ್ ಖಾದ್ರಿ ಎಂಬ ವ್ಯಕ್ತಿಯು ರಾಜು ಬಿನ್ ರಾಜಪ್ಪ ಎಂಬ ವಿಚಾರಣಾಧಿನ ಬಂದಿಗೆ ನೀಡಲು ತಂದ ವಸ್ತುಗಳನ್ನು ತಪಾಸಣಾ ಕರ್ತವ್ಯದಲ್ಲಿದ್ದ ಹೆಚ್ ಸಿ ರವಿಕುಮಾರ್ ಪಿ, ಮತ್ತು ಪಿ.ಸಿ  ಸುನೀಲ್ ಕುಮಾರ್ ಹೆಚ್ ಎಸ್ ರವರುಗಳು ಎಕ್ಸ್ ರೇ ಬ್ಯಾಗೇಜ್ ಯಂತ್ರದಲ್ಲಿ ಪರಿಶೀಲಿಸಿದ ಸಂದರ್ಭದಲ್ಲಿ ಅನನ್ನಾಸ್ ಹಣ್ಣಿನ ಒಳಗೆ ಅನುಮಾನಾಸ್ಪದ ವಸ್ತು ಕಂಡು ಬಂದಿದ್ದು, ಸದರಿ ಹಣ್ಣನ್ನು ಒಡೆದುನೋಡಲಾಗಿದ್ದು, ಹಣ್ಣಿನ ಒಳಗೆ ಸಣ್ಣ ಪ್ಯಾಸ್ಟಿಕ್ ನಲ್ಲಿ ಗಾಂಜಾದಂತೆ ತೋರುವ ವಸ್ತು ಪತ್ತೆಯಾಗಿದ್ದು, ಸದರಿ ಅನನ್ನಾಸ್ ಹಣ್ಣು ಮತ್ತು  ಸಣ್ಣ ಪ್ಯಾಸ್ಟಿಕ್ ನಲ್ಲಿ ಗಾಂಜಾದಂತೆ ತೋರುವ ವಸ್ತುವಿನ ಜೊತೆಗೆ  ಅಬ್ದುಲ್ ಮಜೀದ್ ಬಿನ್ ಅಬ್ದುಲ್ ಖಾದ್ರಿ ಎಂಬ ವ್ಯಕ್ತಿಯ ಸಮೇತ ಠಾಣೆಗೆ ತಂದು ಒಪ್ಪಿಸಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೇಂಬಿತ್ಯಾದಿ

ಇತ್ತೀಚಿನ ನವೀಕರಣ​ : 10-08-2021 08:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080