Feedback / Suggestions

Crime Reported in Kavoor PS        

ದಿನಾಂಕ: 02/12/2021 ರಂದು ಪಿರ್ಯಾದಿ HARISH H V ದಾರರು ಸಿಬ್ಬಂದಿಗಳ ಜೊತೆ ಇಲಾಖಾ ವಾಹನದಲ್ಲಿ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ 10.30 ರ ವೇಳೆಗೆ ಮೂಡುಶೆಡ್ಡೆಯ ಸ್ಮಶಾನ ಬಳಿ ತಲುಪಿದಾಗ ಆರೋಪಿತನಾದ ಅಲ್ತಾಫ್ (36) ಎಂಬವನು ಸಿಗರೇಟ್ ಸೆದುತ್ತಾ ನಿಂತುಕೊಂಡಿದ್ದು ಗಾಂಜಾ ವಾಸನೆ ಬರುತ್ತಿದ್ದರಿಂದ ಆತನನ್ನು ಸಿಬ್ಬಂದಿಯ ಸಹಾಯದಿಂದ ವಶಕ್ಕೆ ಪಡೆದುಕೊಂಡು ಸದ್ರಿಯವರಲ್ಲಿ ಮಾದಕ ವಸ್ತುವಾದ ಗಾಂಜಾ ಸೇವನೆ ಮಾಡಲಾಗಿದೆಯೇ ಎಂದು ಕೇಳಲಾಗಿ ಸಿಗರೇಟಿನೊಳಗೆ ಗಾಂಜಾ ತುಂಬಿಸಿ ಗಾಂಜಾ ಸೇವನೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡ ಮೇರೆಗೆ ಅವರನ್ನು ವೈದ್ಯಕೀಯ ತಪಾಸಣೆ ಬಗ್ಗೆ  ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿದ್ದು ತಜ್ಞ ವೈದ್ಯರು ಆರೋಪಿತರನ್ನು ಪರೀಕ್ಷಿಸಿ ಆರೋಪಿತರು ಗಾಂಜಾ ಸೇವನೆ ಮಾಡಿರುವುದಾಗಿ  ದೃಡಪತ್ರ ನೀಡಿರುವುದರಿಂದ ಆತನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

 

2) ದಿನಾಂಕ: 02/12/2021 ರಂದು ಪಿರ್ಯಾದಿ HARISH H V ದಾರರು ಸಿಬ್ಬಂದಿಗಳ ಜೊತೆ ಇಲಾಖಾ ವಾಹನದಲ್ಲಿ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ 11.00 ರ ವೇಳೆಗೆ ಉರುಂದಾಡಿ ಗುಡ್ಡೆಯ ಧನುಷ್ ಮೈದಾನದ  ಬಳಿ ತಲುಪಿದಾಗ ಆರೋಪಿತನಾದ ಚರಣರಾಜ್(21) ಎಂಬವನು ಸಿಗರೇಟ್ ಸೆದುತ್ತಾ ನಿಂತುಕೊಂಡಿದ್ದು ಗಾಂಜಾ ವಾಸನೆ ಬರುತ್ತಿದ್ದರಿಂದ ಆತನನ್ನು ಸಿಬ್ಬಂದಿಯ ಸಹಾಯದಿಂದ ವಶಕ್ಕೆ ಪಡೆದುಕೊಂಡು ಸದ್ರಿಯವರಲ್ಲಿ ಮಾದಕ ವಸ್ತುವಾದ ಗಾಂಜಾ ಸೇವನೆ ಮಾಡಲಾಗಿದೆಯೇ ಎಂದು ಕೇಳಲಾಗಿ ಸಿಗರೇಟಿನೊಳಗೆ ಗಾಂಜಾ ತುಂಬಿಸಿ ಗಾಂಜಾ ಸೇವನೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡ ಮೇರೆಗೆ ಅವರನ್ನು ವೈದ್ಯಕೀಯ ತಪಾಸಣೆ ಬಗ್ಗೆ  ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿದ್ದು ತಜ್ಞ ವೈದ್ಯರು ಆರೋಪಿತರನ್ನು ಪರೀಕ್ಷಿಸಿ ಆರೋಪಿತರು ಗಾಂಜಾ ಸೇವನೆ ಮಾಡಿರುವುದಾಗಿ  ದೃಡಪತ್ರ ನೀಡಿರುವುದರಿಂದ ಆತನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ

 

3) ದಿನಾಂಕ: 02/12/2021 ರಂದು ಪಿರ್ಯಾದಿ HARISH H V ದಾರರು ಸಿಬ್ಬಂದಿಗಳ ಜೊತೆ ಇಲಾಖಾ ವಾಹನದಲ್ಲಿ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ 12.15 ರ ವೇಳೆಗೆ ಉರುಂದಾಡಿ ಗುಡ್ಡೆಯ ರಾಘವೇಂದ್ರ ಮಠದ ಬಳಿ ತಲುಪಿದಾಗ ಆರೋಪಿತನಾದ ಸರೇಶ್ (25) ಎಂಬವನು ಸಿಗರೇಟ್ ಸೆದುತ್ತಾ ನಿಂತುಕೊಂಡಿದ್ದು ಗಾಂಜಾ ವಾಸನೆ ಬರುತ್ತಿದ್ದರಿಂದ ಆತನನ್ನು ಸಿಬ್ಬಂದಿಯ ಸಹಾಯದಿಂದ ವಶಕ್ಕೆ ಪಡೆದುಕೊಂಡು ಸದ್ರಿಯವರಲ್ಲಿ ಮಾದಕ ವಸ್ತುವಾದ ಗಾಂಜಾ ಸೇವನೆ ಮಾಡಲಾಗಿದೆಯೇ ಎಂದು ಕೇಳಲಾಗಿ ಸಿಗರೇಟಿನೊಳಗೆ ಗಾಂಜಾ ತುಂಬಿಸಿ ಗಾಂಜಾ ಸೇವನೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡ ಮೇರೆಗೆ ಅವರನ್ನು ವೈದ್ಯಕೀಯ ತಪಾಸಣೆ ಬಗ್ಗೆ  ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿದ್ದು ತಜ್ಞ ವೈದ್ಯರು ಆರೋಪಿತರನ್ನು ಪರೀಕ್ಷಿಸಿ ಆರೋಪಿತರು ಗಾಂಜಾ ಸೇವನೆ ಮಾಡಿರುವುದಾಗಿ  ದೃಡಪತ್ರ ನೀಡಿರುವುದರಿಂದ ಆತನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ

 

Crime Reported in Kankanady Town PS

ಪಿರ್ಯಾದಿದಾರರಾದ ಪೊಲೀಸ್ ಉಪನಿರೀಕ್ಷಕ ಕೃಷ್ಣ ಬಿ  ರವರು  ದಿನಾಂಕ:02/12/2021  ರಂದು ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಯುವಕನೊಬ್ಬ ಗಾಂಜಾ ಸೇವಿಸುತ್ತಿದ್ದಾನೆ ಎಂಬುದಾಗಿ  ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿಯಂತೆ ಕಂಕನಾಡಿ ಗ್ರಾಮದ ಪಂಪವೆಲ್ ಬಳಿ ಬಂದಾಗ ಯುವಕನೊಬ್ಬನು  ನಿಂತು ಸಿಗರೇಟು ಸೇದುತ್ತಿದ್ದು,  ಸದ್ರಿ ಯುವಕನನ್ನು ಹತ್ತಿರ ಕರೆದು ವಿಚಾರಿಸಿದಲ್ಲಿ ಅವನು  ತನ್ನ ಹೆಸರು  ಕೌಶಿಕ್ ನಿಹಾಲ್ ಪ್ರಾಯ: 24 ವಾಸ:ವಳಚ್ಚಿಲ್ ದರ್ಗಾದ ಬಳಿ ಅರ್ಕುಳ ಫರಂಗಿ ಪೇಟೆ ಅಂಚೆ ಮಂಗಳೂರು ಎಂಬುದಾಗಿ ತಿಳಿಸಿದನು. ಬಾಯಿಯಿಂದ ಗಾಂಜಾ ಸೇವನೆ ಮಾಡಿರುವ ವಾಸನೆ ಬರುತ್ತಿದ್ದುದರಿಂದ ಆವರನ್ನು ಕೂಲಂಕುಷವಾಗಿ ವಿಚಾರಣೆಗೆ ಒಳಪಡಿಸುವ ಸಲುವಾಗಿ   ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದಾಗ ಆತನು ತಾವು ಗಾಂಜಾ ಸೇವಿಸಿರುವುದನ್ನು ಒಪ್ಪಿಕೊಂಡಿರುತ್ತಾರೆ. ಆದರೂ ಆವರು ಗಾಂಜಾ ಸೇವಿಸಿದ್ದು ದೃಡೀಕರಿಸುವರೇ ಖಚಿತಪಡಿಸಿಕೊಳ್ಳುವ ಸಲುವಾಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ವೈದ್ಯರು ಗಾಂಜಾ ಸೇವನೆ ಮಾಡಿರುವುದಾಗಿ ಧೃಢಿಕರಣ ಪತ್ರವನ್ನು ನೀಡಿರುವುದರಿಂದ ಆತನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

Crime Reported in Ullal PS

ದಿನಾಂಕ 02-12-2021 ರಂದು  ಬೆಳಗ್ಗೆ 10:00 ಗಂಟೆಯ ಸಮಯಕ್ಕೆ ಮಂಗಳೂರು ಕಡೆಯಿಂದ ಕೇರಳ ದ ಕಡೆಗೆ ಒಂದು ಕೆ ಎ 19 20ಸಿ 2447 ಲೈಲಾಂಡ್ ಇನ್ಸುಲೇಟರ್ ಲಾರಿ ಯಲ್ಲಿ ಮೀನನ್ನು ತುಂಬಿಸಿಕೊಂಡು ಸಾಗಾಟ ಮಾಡುತ್ತಿರುವಾಗ ಸದ್ರಿ ವಾಹನಕ್ಕೆ ಸರಿಯಾದ ಭದ್ರತೆಯನ್ನು ಮಾಡದೇ ಅದರಲ್ಲಿನ ಮೀನಿನ ದುರ್ವಸನೆಯ ಮಲಿನ ನೀರು ಸಾರ್ವಜನಿಕ ರಸ್ತೆಗೆ ಸೋರಿಕೊಂಡು ಅದರಲ್ಲಿ ಉತ್ಪತ್ತಿಯಾಗುವ ರೋಗಾಣು ರಸ್ತೆಯಲ್ಲಿ ನಡೆದಾಡುವ ಸಾರ್ವಜನಿಕರಿಗೆ ಒಬ್ಬರಿಗೊಬ್ಬರು ಹರಡಲು ಕಾರಣಕರ್ತರಾಗಿದ್ದು ಸದ್ರಿ ವಾಹನದ ಚಾಲಕ ಇಕ್ಬಾಲ್  ರವರು ನಿರ್ಲಕ್ಷತನ ಹಾಗೂ ಅಜಾಗರೂಕತೆ ಯಿಂದ ವಾಹನವನ್ನು ಚಲಾಯಿಸಿರುವುದರಿಂದ ಬೆಳಗ್ಗೆ ಸುಮಾರು 10-00ಗಂಟೆಯ ಸಮಯಕ್ಕೆ ಪೆರ್ಮನ್ನೂರು ಗ್ರಾಮದ ಕಲ್ಲಾಪು ಜಂಕ್ಷನ್  ಬಳಿ  ಪ್ರಕರಣದ ಪಿರ್ಯಾದಿದಾರರಾದ ರೇವಣ ಸಿದ್ದಪ್ಪ  ಪಿ ಎಸ್ ಐ ರವರು ಸಿಬ್ಬಂದಿಯವರೊಂದಿಗೆ ಪತ್ತೆ ಹಚ್ಚಿ ಚಾಲಕನ ವಿರುದ್ದ ದಾಖಲಿಸಿದ ಪ್ರಕರಣದ ಸಾರಾಂಶ

Last Updated: 02-12-2021 07:37 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Mangaluru City Police
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080