ಅಭಿಪ್ರಾಯ / ಸಲಹೆಗಳು

Crime Reported in : Bajpe PS

ಪಿರ್ಯಾದಿ Nemanth ದಿನಾಂಕ 01.01.2023 ರಂದು ಊರಿಗೆ ಹೋಗುವ ಸಲುವಾಗಿ ಸಮಯ ಬೆಳಗಿನ ಜಾವ 03.10 ಗಂಟೆ ಸಮಯಕ್ಕೆ KA19HG8707 ನೇ ಬೈಕಿನಲ್ಲಿ ಸಹಸವಾರನಾಗಿ ತನ್ನ ಸೇಹಿತನಾದ ಕಾರ್ತಿಕ್ ನನ್ನು ಕೂರಿಸಿಕೊಂಡು ಮಂಗಳೂರು ತಾಲೂಕು ಬಜಪೆ ಗ್ರಾಮದ ಸ್ವಾಮಿಲಪದವು ಎಂಬಲ್ಲಿ ತಲುಪುತಿದ್ದಂತೆ ಪಿರ್ಯಾದಿದಾರರು ಹೋಗುತಿದ್ದ ರಸ್ತೆಯ ಮುಂಬಾಗದಲ್ಲೆ KA19ME3702 ನೇ ಕಾರಿನ  ಚಾಲಕ ತನ್ನ ಕಾರನ್ನು ಅತೀವೇಗ ಮತ್ತು ಅಜಾಗಾರುಕತೆ ತಿಂದ ಚಲಾಯಿಸಿ ದಾರಿಯಲ್ಲಿ ಹೋಗುತಿದ್ದ ತಿಪ್ಪಣ್ಣ ಎಂಬ ಪಾದಚಾರಿಗೆ ಡಿಕ್ಕಿ ಹೊಡೆದು ಕಾರನ್ನು ಒಮ್ಮೆಲೆ ಬ್ರೇಕ್ ಹಾಕಿ ನಿಲ್ಲಿಸಿದಾಗ ಪಿರ್ಯಾದಿದಾರರು ಚಲಾಯಿಸುತಿದ್ದ ಬೈಕ್ ಕಾರಿಗೆ ಡಿಕ್ಕಿ ಹೊಡೆದು  ಬೈಕ್ ಸಮೇತ ಪಿರ್ಯಾದಿದಾರರು ಮತ್ತು ಸಹಸವಾರ ರಸ್ತೆಗೆ ಬಿದ್ದಿದ್ದು ಈ ಅಫಘಾತದಿಂದ ಪಾದಚಾರಿಯಾದ ತಿಪ್ಪಣ್ಣರವರಿಗೆ ತೆಲೆಯ ಹಿಂಬಾಗ ,ಹಣೆ ಮತ್ತು ಕಾಲುಗಳಿಗೆ ರಕ್ತಗಾಯಗಳು ಉಂಟಾಗಿದ್ದು ಪಿರ್ಯಾದಿದಾರರಿಗೆ ಬಲಕೈನ ಹೆಬ್ಬರಳಿನ ಬಳಿ ಮತ್ತು ಬಲಕಾಲಿನ ಮೊಣಗಂಟಿನ ಬಳಿ ರಕ್ತಗಾಯಗಳು ಉಂಟಾಗಿರುತ್ತದೆ ಮತ್ತು ಸಹಸವಾರನಾದ ಕಾರ್ತಿಕ್ ರವರಿಗೆ ಬಲಕಾಲಿನ ಬಳಿ ರಕ್ತಗಾಯ ಉಂಟಾಗಿದ್ದು ಇವರನ್ನು ಸಾರ್ವಜನಿಕರು ಉಪಚರಿಸಿ ಬಜಪೆಯ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ.

ಇತ್ತೀಚಿನ ನವೀಕರಣ​ : 01-01-2023 04:50 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080