ಅಭಿಪ್ರಾಯ / ಸಲಹೆಗಳು

Crime report in Traffic  North PS

ದಿನಾಂಕ 08-07-2023 ರಂದು ಪಿರ್ಯಾದಿ Parasappa Tudabin ದಾರರ ಚಿಕ್ಕಮ್ಮನ ಮಗಳಾದ  ನಿರ್ಮಲಾ  ಉಂಡಿ ಆಕೆಯ ಗಂಡ ಮುದಿಯಪ್ಪ ಉಂಡಿ ಹಾಗೂ ಅವರ ಮಗ ಗೌಡಪ್ಪ (05 ವರ್ಷ) ಎಂಬುವರು ಕೆಎ-20-ಎಕೆ-1176 ನಂಬರ್ ನ ಸ್ಕೂಟರ್ ನಲ್ಲಿ ಮೀನಕಳಿಯಿಂದ ನಂದನೇಶ್ವರ ದೇವಸ್ಥಾನದ ಕಡೆಗೆ ಹೋಗುತ್ತಾ ಬೆಳಿಗ್ಗೆ ಸಮಯ ಸುಮಾರು 06-00 ಗಂಟೆಗೆ ಗೋಡಾನಿನ ಎದುರಿನಲ್ಲಿ ಜೂರಾಗಿ ಮಳೆ ಬರುತ್ತಿದ್ದ ಸಮಯ ಸ್ಕೂಟರ್ ನ ಎದುರಿನಲ್ಲಿ ಯಾವುದೋ ಮೋಟರ್ ಸೈಕಲ್ ಎಡ್ಡ ಬರುತ್ತಿದೆ ಎಂದು ಯೋಚಿಸಿ ತನ್ನ ಸ್ಕೂಟರಿಗೆ ಬ್ರೇಕ್ ಹಾಕಿದ ಪರಿಣಾಮ ಸವಾರ ಮುದಿಯಪ್ಪ ರವರ ನಿಯಂತ್ರಣ ತಪ್ಪಿ ಸ್ಕೂಟರ್ ಸ್ಕಿಡ್ ಆಗಿ ಕಾಂಕ್ರೇಟ್ ರಸ್ತೆಗೆ ಬಿದ್ದು, ಪಿರ್ಯಾದಿದಾರರ ಚಿಕ್ಕಮ್ಮನ ಮಗಳಾದ ನಿರ್ಮಲಾ ರವರಿಗೆ ತಲೆಗೆ ಗಂಭೀರ ಸ್ವರೂಪದ ರಕ್ತಗಾಯ, ಮಗ ಗೌಡಪ್ಪನಿಗೆ ಹಣೆಯ ಮೇಲೆ ನೆತ್ತಿಯಲ್ಲಿ ರಕ್ತಗಾಯವಾಗಿದ್ದು ಅಲ್ಲದೇ ಸ್ಕೂಟರ್ ಸವಾರ ಮುದಿಯಪ್ಪ ರವರಿಗೆ ಕೂಡಾ ಮೈಕೈಗೆ ಅಲ್ಲಲಿ ಚರ್ಮ ತರಿಚಿದ್ದ  ಗಾಯವಾಗಿ ಚಿಕಿತ್ಸೆಯ ಮಂಗಳೂರು ಎ.ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತದೆ. ಎಂಬಿತ್ಯಾದಿ

 

 

ಇತ್ತೀಚಿನ ನವೀಕರಣ​ : 21-08-2023 02:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080